Kathaguchcha Radio Girmit
-
- Kunst
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ, ಧಾರವಾಡ ಇವರ ತಂಡದಿಂದ ವಾಚಿಸಲ್ಪಟ್ಟ ಕಥೆಗಳು.
-
ಕಥಾಗುಚ್ಛ-ಸಂಚಿಕೆ-66
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 21.3 .2020 ರ ಸಂಚಿಕೆ.ಈ ವಾರದ ಕಥೆಗಳು:1.ಬೆಳ್ಳಕ್ಕಿ ಮತ್ತು ರೈತ:ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ2 ಛತ್ರಿ:ವಾಚನಕಾರರು: ಶ್ರೀ ಶಿವಾನಂದ ಹೊಂಬಳಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.
-
ಕಥಾಗುಚ್ಛ-ಸಂಚಿಕೆ-65
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 14.3 .2020 ರ ಸಂಚಿಕೆ.ಈ ವಾರದ ಕಥೆಗಳು:1.ಚೆನ್ನಿಚಂದ್ರಿ ಹುಣಸೇಮರ:ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.
-
ಕಥಾಗುಚ್ಛ-ಸಂಚಿಕೆ-64
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 7.3 .2020 ರ ಸಂಚಿಕೆ.ಈ ವಾರದ ಕಥೆಗಳು:1.ಪುಟ್ಟ ಹೂವಿನ ಕಥೆ :ವಾಚನಕಾರರು:ಶ್ರೀ ಗಂಗಾಧರ ಕೆ ಜಿ೨.ಪರೋಪಕಾರ :ವಾಚನಕಾರರು: ಶ್ರೀ ಶ್ರೀನಿವಾಸಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.
-
ಕಥಾಗುಚ್ಛ-ಸಂಚಿಕೆ-63
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ವಾರಾಂತ್ಯ ಕಥಾ ವಾಚನಕಾರರಿಂದ ಕಥಾ ವಾಚನ. 29.2 .2020 ರ ಸಂಚಿಕೆ.ಈ ವಾರದ ಕಥೆಗಳು:1.ಕೆಂಪು ಸ್ವೇಟರ್ :ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ೨.ಕಪ್ಪೆ ನದಿಗಳ ರಾಜನಾದದ್ದು :ವಾಚನಕಾರರು: ಶ್ರೀಮತಿ ಸರಸ್ವತಿ ಮೊಕಾಶಿಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ.
-
ಕಥಾಗುಚ್ಛ – ಸಂಚಿಕೆ 62
ಧ್ವನಿ ಶೈಕ್ಷಣಿಕ ಸಂಸ್ಥೆಯ ವಾರಾಂತ್ಯದ ಕಥಾವಾಚನ ಸದಸ್ಯರಿಂದ ವಾಚಿಸಲ್ಪಡುವ ಕಥಾವಾಚನ ಕಾರ್ಯಕ್ರಮ22.02.2020 ರಂದು ಪ್ರಸಾರಗೊಂಡ ಸಂಚಿಕೆ-62ಈ ವಾರದ ಕಥೆಗಳು:೧. ನರಿಗಳಿಗೇಕೆ ಕೋಡಿಲ್ಲ ::ವಾಚನಕಾರರು:ಶ್ರೀಯುತ ಶಿವಾನಂದ ಹೊಂಬಳ ಹಾಗೂ ಶ್ರೀಮತಿ ಪ್ರೇಮ ಶಿವಾನಂದಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ
-
ಕಥಾಗುಚ್ಛ – ಸಂಚಿಕೆ 61
ಧ್ವನಿ ಶೈಕ್ಷಣಿಕ ಸಂಸ್ಥೆಯ ವಾರಾಂತ್ಯದ ಕಥಾವಾಚನ ಸದಸ್ಯರಿಂದ ವಾಚಿಸಲ್ಪಡುವ ಕಥಾವಾಚನ ಕಾರ್ಯಕ್ರಮ15.02.2020 ರಂದು ಪ್ರಸಾರಗೊಂಡ ಸಂಚಿಕೆ-61ಈ ವಾರದ ಕಥೆಗಳು:೧. ಆ ಮ್ಯಾನ್ ವಿಥ್ ನೋ ಬ್ರೈನ್ ::ವಾಚನಕಾರರು:ಶಿವಾನಂದ ಹೊಂಬಳ ೨. ಮೋಡಗಳ ಜಗಳ::ವಾಚನಕಾರರು :ಸರಸ್ವತಿ ಮೊಕಾಶಿಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ