Dr. Sri Ramachandra Guruji Bharath Babu R
-
- Religion & Spirituality
Dr. Sri Ramachandra Guruji is an internationally renowned Spiritual Master and pioneer in Past life Regression Therapy, Psycho-Spiritual Hypnotherapy, Healing, and Hanuman Chalisa. He has invented and introduced various healing and relaxation techniques. He has personally conducted more than 10,000 past life regressions and more than 2000 workshops throughout the globe. Millions of people have benefited through his workshops.
-
-
ತ್ರಿತಂತ್ರ ಶೋಧಿತ ಸತ್ಯ Triple filter test Yoglet -7 || by Dr Sri #Ramachandra Guruji.
ಮನುಷ್ಯನ ಅಭ್ಯುದಯಕ್ಕೆ ಆಹಾರಪದ್ದತಿಯು ಕೊಡುಗೆ ನೀಡುವುದೆಂದಾದರೆ, ಹೊಟ್ಟೆಗೆ ನೀಡುವ ಆಹಾರಕ್ಕಿಂತ ಇಂದ್ರಿಯಗಳಿಗೆ ಉಣಬಡಿಸುವ ಆಹಾರವು ಬಹಳಷ್ಟು ಮುಖ್ಯವಾದ ಪಾತ್ರ ವಹಿಸುತ್ತದೆ. ಆ ಇಂದ್ರಿಯಗಳಲ್ಲಿ ಒಂದಾದ ಕರ್ಣೇoದ್ರಿಯಕ್ಕೆ ನಾವು ಎಂತಹ ವಿಚಾರದಾಹಾರವನ್ನು ಉಣಬಡಿಸುತ್ತೇವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಮಾನವನು ಜೀವನವೆಂಬ ರಹದಾರಿಯಲ್ಲಿ ಸಂಚರಿಸುವಾಗ ಬುದ್ಧಿಯೆಂಬ ಕಂದೀಲು ಬೆಳಕನ್ನು ಆಶ್ರಯಿಸುವುದಕ್ಕಿಂತ ಭಾವನೆಗಳ ಬುಡ್ಡೀದೀಪದ ಮೊರೆ ಹೋಗುತ್ತಾನೆ. ಕೇಳಿದ ವಿಚಾರಗಳನ್ನೆಲ್ಲಾ ಸತ್ಯವೆಂದು ಒಪ್ಪಿಕೊಂಡು ಅಂತೆಯೇ ಅವಸರದ ನಿರ್ಧಾರಗಳನ್ನು ಕೈಗೊಂಡು ಮೌಲ್ಯಯುತವಾದ ಸಂಬಂಧಗಳಿಗೆ ತಿಲಾಂಜಲಿ ಹೇಳಿ ಅನಾಹುತಗಳನ್ನು ಮಾಡಿಕೊಳ್ಳುವ ನಮಗೆ ಇಲ್ಲಿ ವಿವರಿಸಲಾಗಿರುವ ತಂತ್ರವು ಇದರಿಂದ ಹೊರಬರಲು ಸಹಾಯಮಾಡುತ್ತದೆ. ನಾವು ಶ್ರವಣಿಸುವ ವಿಚಾರಗಳನ್ನು ಆಲಿಸಿ, ಪರಿಶೀಲಿಸಿ ಮತ್ತು ಶೋಧಿಸಿ ಸತ್ಯವನ್ನು ತಿಳಿದುಕೊಳ್ಳುವ ಉಪಾಯದ ಬಗ್ಗೆ ಅರಿವುಮೂಡಿಸುವ ಪ್ರಯತ್ನವೇ “ಡಾ.ಶ್ರೀ ರಾಮಚಂದ್ರ ಗುರೂಜಿ”ಯವರ ಈ “ತ್ರಿತಂತ್ರ ಶೋಧಿತ ಸತ್ಯ” ಎಂಬ Yoglet ನ 7 ನೆಯ ಮಾಲಿಕೆ.
-
ಎಲ್ಲೋ ಹುಡುಕಿದೆ ಇಲ್ಲದ ದೇವರ Yoglet - 6 || by Dr Sri Ramachandra Guruji
ಮಾನವನು ಎಲ್ಲಾ ವಿಷಯಗಳಲ್ಲೂ ಮುಂದುವರೆದಿದ್ದಾನೆ, ಎಲ್ಲವನ್ನೂ ಗೆದ್ದು ಅಸಾಧ್ಯಗಳನ್ನು ಸಾಧಿಸುತ್ತಾ ಬಂದಿದ್ದಾನೆ, ಬಾಹ್ಯ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ಅರಿಯುತ್ತಾನೆ. ಆದರೆ ತನ್ನನ್ನು ತಾನು ಅರಿಯುವುದರಲ್ಲಿ ವಿಫಲನಾಗಿ ತನ್ನ ಅಂತರಾಳದಲ್ಲಿ ಅವಿತಿರುವ ಅಪರಿಮಿತ ಆತ್ಮಾನಂದವನ್ನು ಅನುಭವಿಸದೇ ಆನಂದವನ್ನು ಹೊರಜಗತ್ತಿನಲ್ಲೇ ಹುಡುಕುವ ಅರೆಮರುಳುನಾಗಿದ್ದಾನೆ.
-
"ಆರೋಗ್ಯವೇ ಮಹಾಭಾಗ್ಯ" [Yoglet - 5] || by Dr Sri Ramachandra Guruji
#Yoglet-5" ಆರೋಗ್ಯವೇ ಮಹಾಭಾಗ್ಯ" ಹಿತ್ ಭುಕ್, ಮಿತ್ ಭುಕ್, ಋತ್ ಭುಕ್ ಎಂದರೆ ಹಿತವಾದ ಸಾತ್ವಿಕವಾದ ಆಹಾರವನ್ನು ಮಿತವಾಗಿ ಸಮಯಕ್ಕೆ ಸರಿಯಾಗಿ ಭುಜಿಸುವುದೇ ಆರೋಗ್ಯದ ಗುಟ್ಟು ಎಂಬುದೇ ಆಯುರ್ವೇದದ ಆಹಾರನೀತಿ.
-
ಸಪ್ತ ಯಾಗಗಳು (Sapthayagagalu ) #yoglet - 4
#"ಮನೋಜನ್ಯ ಸಪ್ತ ಯಾಗಗಳು" #ಸಪ್ತಯಾಗಗಳು ಸಪ್ತ ಯಾಗಗಳು ಅಂತ ಅಂದ್ರೆ ಯಾಗದ ನೆಪದಲ್ಲಿ ಪ್ರಾಣಿಗಳನ್ನು ಪಕ್ಷಿಗಳನ್ನು ಕೋಳಿಗಳನ್ನು ಬಲಿಕೊಡುವುದಲ್ಲ ನಮ್ಮ ಮನಸ್ಸಿನಲ್ಲಿ ಇರುವಂತಹ ಪ್ರಾಣಿಜನ್ಯ ಗುಣಗಳನ್ನು ಜ್ಞಾನ ಅಗ್ನಿಗೆ ಬಲಿಕೊಡಬೇಕು ಆಗ ನಾವು ಧನ್ಯ ರಾಗುತ್ತೇವೆ ಪುನೀತರಾಗಿ ಜ್ಞಾನಿಗಳ ಆಗುತ್ತೇವೆ ಅನ್ನುವುದು ನಮ್ಮ ಪ್ರಾಚೀನರ ಅಭಿಪ್ರಾಯವಾಗಿತ್ತು.
-
ಚತುರೋಪಾಯಗಳು (Yoglet - 3) || by Dr Sri Ramachandra Guruji
ಚತುರೋಪಾಯಗಳು (Yoglet - 3) || by Dr Sri Ramachandra Guruji