SANIHA- Converse with Minds! Sanjay Banavar
-
- Arts
Reviews on some interesting books in Kannada and English.
-
'Life; take it easy' narrated by Pranati Banavar
Enjoy the tiny things in life. Enjoy each moments. Live the life full.
-
ಕಲ್ಯಾದ ನೆನಪುಗಳು ಶ್ರೀಮತಿ ಇಂದಿರಾ ನಾಗರಾಜ್ ರಿಂದ, ಸಂವಾದ ಸಹಾಯ ಶ್ರೀ ಬಿ.ನಾಗರಾಜ್, ಪ್ರಣತಿ,ಪ್ರದ್ಯುಮ್ನ,ವಿದ
ರಾಮನಗರ ಜಿಲ್ಲೆಯ, ಮಾಗಡಿ ತಾಲ್ಲೂಕಿನ ಕಲ್ಯಾಗ್ರಾಮ ಐತಿಹಾಸಿಕ ಸ್ಥಳ. ಆ ಸುಂದರ ಸ್ಥಳದ ನೆನಪುಗಳನ್ನು ಶ್ರೀಮತಿ ಇಂದಿರಾ ನಾಗರಾಜ್ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
-
Listen to the intresting story of rubber. Narrated by pradyumna banavar
This is about rubber. Where it was found, in which places did they use it, where do they grow it and many more intresting facts
-
ಡೊಂಕುಬಾಲ: ನಾ.ಕಸ್ತೂರಿ. ಕತೆ:ಬೆರಣಿ ಬೀರಮ್ಮ, ನಿರೂಪಣೆ: ಶ್ರೀಮತಿ ಎ.ಆರ್.ವಿದ್ಯಾ.
ಕತೆಗಾರ, ಪ್ರಜಾಮತ,ವಾಣಿ, ಕೊರವಂಜಿ ಮುಂತಾದವುಗಳಲ್ಲಿ ಪ್ರಕಟವಾದ ಹಲವು ಹರಟೆಗಳನ್ನು ಹೊಸದಾಗಿ ಬರೆದು ಡೊಂಕುದಾರದಿಂದ ಹೊಲಿದ ನಾ.ಕಸ್ತೂರಿಯವರ 'ಡೊಂಕುಬಾಲ' ದಿಂದ ಆಯ್ದ ಬೆರಣಿ ಬೀರಮ್ಮನ ಕತೆಯಿದು.
-
ಉನಕೋಟಿ ಯ ಕಥೆ ನಿರೂಪಣೆ ಶ್ರೀಮತಿ ವಿದ್ಯಾ.ಆಧಾರ: ಏಳು ಪರ್ವತಗಳು ಒಂದು ನದಿ, ಲೇ:ಡಾ.ಎಂ.ವೆಂಕಟಸ್ವಾಮಿ. ನವಕರ್ನಾಟಕ
'ಉನಕೋಟಿ' ತ್ರಿಪುರಾ ರಾಜ್ಯದ ಪೌರಾಣಿಕ ಸ್ಥಳ. ಉನಕೋಟಿ ಅಂದರೆ ಕೋಟಿಗೆ ಒಂದು ಕಮ್ಮಿ ಎಂದು. ಇಡೀ ಬೆಟ್ಟವನ್ನೇ ಕಡಿದು ಮಾಡಿದ ಸುಂದರ ಕೆತ್ತನೆಗಳು ಮನ ಸೆಳೆಯುತ್ತದೆ.
-
'ಭಯ' ಪ್ರಸ್ತುತ ಪಡಿಸಿದವರು ಶ್ರೀಮತಿ ವಿದ್ಯಾ ಎ.ಆರ್.
ಭಯದಲ್ಲಿ 49 ವಿಧ. ಭಯದಿಂದ ಹೊರ ಬರಬೇಕಾದರೆ, ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ದರಾಗಬೇಕು. ಆಗ ನಮ್ಮ ಜೀವನವು ವೈವಿಧ್ಯತೆಯಿಂದ ಕೂಡಿ, ನಮ್ಮ ಬುದ್ದಿಯ ಹರಿತ ಗೊಳಿಸಿದ ಕತ್ತಿಯಂತಾಗುತ್ತದೆ.