SriRamachandrapura Matha

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

  1. 9 hr ago

    ಅಮೃತವೇ ಆಹಾರವಾದಾಗ - ಅನ್ನಂ ಬ್ರಹ್ಮ 26 | When Amrita (nectar) itself becomes food - Annam Brahma 26

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಸಿವೆಂಬುದು ಒಂದು ಸಣ್ಣ ಅಭಿವ್ಯಕ್ತಿ ಅದರ ಹಿಂದೆ ಮಹಾಶಕ್ತಿ ಇದೆ, ಅದೇ "ಅಗ್ನಿ"*ಚರಾಚರ ಸೃಷ್ಟಿಯಲ್ಲಿ ಅತ್ಯಂತ ರುಚಿಕರವಾದ ಪದಾರ್ಥವೇ "ಅಮೃತ"*ತಮ್ಮೊಳಗೇ ಅಮೃತ ಪಾನವನ್ನು ಮಾಡುವವರು "ಯೋಗಿಗಳು"*ನಮ್ಮ ದೇಹದಲ್ಲಿ ಸೂರ್ಯ ಮಂಡಲ ಹಾಗೂ ಚಂದ್ರ ಮಂಡಲ ಎರಡೂ ಇದೆ, ಅವುಗಳ ಸ್ಥಾನ ಯಾವುದು?*ಸಾವು, ಮುಪ್ಪು, ರೋಗ, ವಿಷಬಾಧೆ, ಹಸಿವು, ಬಾಯಾರಿಕೆ ಉಂಟಾಗಲು ಕಾರಣವೇನು? ಇವುಗಳನ್ನು ಗೆಲ್ಲಲು ಸಾಧ್ಯವೇ?!*ನಮ್ಮೊಳಗೆ ಕ್ಷಣ ಕ್ಷಣಕ್ಕೂ ಸುಟ್ಟು ಹೋಗುತ್ತಿರುವ ಅಮೃತದ್ರವವನ್ನು ಉಳಿಸಿಕೊಂಡರೆ ಅಮರರಾಗಬಹುದು ಎಂದು ಯೋಗಶಾಸ್ತ್ರ ತಿಳಿಸಿದೆ*ಕಠಿಣ ಸಾಧನೆಯಿಂದ ಮೂಲಾಗ್ನಿ ಭುಗಿಲೆದ್ದುವ್ಯಾಪಿಸಿರೆ ವಿಸ್ತರಿಸಿ ತನುವಿನೊಳು ಬಿಸಿಯತಾಲುಮೂಲದೊಳಿರುವ ಚಂದ್ರಮಂಡಲ ಕರಗಿಸುಧೆಯಾಗಿ ಸುರಿವಾಗ ಸವಿದವನು ಧನ್ಯ-ಶ್ರೀಕಾವ್ಯ23-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಮೃತವೇ ಆಹಾರವಾದಾಗ - ಅನ್ನಂ ಬ್ರಹ್ಮ 26 | When Amrita (nectar) itself becomes food - Annam Brahma 26
  2. 9 hr ago

    ಅಗ್ನಿಯನ್ನು ಆಳಿದವಳು - ಅನ್ನಂ ಬ್ರಹ್ಮ 25 | She who ruled Agni - Annam Brahma 25

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಂಜಲಾದ ಆಹಾರ ಪದಾರ್ಥ ಸೇವನೆಗೆ ಯೋಗ್ಯವಲ್ಲ ಎಂಬ ನಿಯಮ ದಂಪತಿಗಳಿಗೂ ಅನ್ವಯಿಸುತ್ತದೆಯೇ?!*ದೇಹದಲ್ಲಿ "ಆತ್ಮ" ರಾಜ; ಮನಸ್ಸು, ಪ್ರಾಣ, ಇಂದ್ರಿಯಗಳು ಆತ್ಮದ ಅಧೀನದಲ್ಲಿ ಇರುವಂತಹದ್ದು*ಸೀತೆ ಅಗ್ನಿಯನ್ನು ಆಳಿದವಳು! ರಾಮಾಯಣದಲ್ಲಿ ಇದರ ನಿರೂಪಣೆ ಹೇಗಿದೆ?*ಅಡುಗೆ ಮಾಡುವಾಗ, ಬಡಿಸುವಾಗ ಸೌಟನ್ನು ಪ್ರದಕ್ಷಿಣೆ ಗತಿಯಲ್ಲಿ ತಿರುಗಿಸಬೇಕು, ಏಕೆ?;*ಸೀತೆಗೆ ಅಗ್ನಿ ಶುದ್ಧಿ ಹಾಗೂ ಅಗ್ನಿ ಸಿದ್ಧಿ ಇತ್ತು!ಅಗ್ನಿ ಸಾಧನೆ ಕೇವಲ ಪುರುಷರಿಗೆ ಮಾತ್ರವಲ್ಲ ಸ್ತ್ರೀಯರಿಗೂ ಸಾಧ್ಯ!*ಜ್ವರ ಬಂದಾಗ ಅಥವಾ ಚಿಂತೆ, ದುಃಖವಾದಾಗ ಹಸಿವಾಗುವುದಿಲ್ಲ ಏಕೆ?!*ಸರಿಯಾಗಿ ಊಟಮಾಡುವುದು ಹಾಗೂ ಸಕ್ರಮ ಉಪವಾಸದಿಂದ ಅಗ್ನಿಯನ್ನು ಒಲಿಸಬಹುದು *ಗುರುವೇ ಅಗ್ನಿ ~ ಅಗ್ನಿಯೇ ಗುರು!*ಅಗ್ನಿ ಪರಿಚರ್ಯೆಯನ್ನು ಒಳಗಿನಿಂದ ಹಾಗೂ ಹೊರಗಿನಿಂದ ಸರಿಯಾಗಿ ಮಾಡಬೇಕು22-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಯನ್ನು ಆಳಿದವಳು - ಅನ್ನಂ ಬ್ರಹ್ಮ 25 | She who ruled Agni - Annam Brahma 25
  3. 9 hr ago

    ಅಗ್ನಿಯನ್ನು ಆಳಿದವನು - ಅನ್ನಂ ಬ್ರಹ್ಮ 24 | He who ruled Agni - Annam Brahma 24

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹೆಚ್ಚಾದ ಅನ್ನವನ್ನು ಎಲೆಯಲ್ಲಿ ಬಿಟ್ಟರೆ ವ್ಯರ್ಥ, ಸೇವಿಸಿದರೆ ಅನರ್ಥ! ಇದಕ್ಕೆ ಪರಿಹಾರವೇನು?*ನಿದ್ದೆ, ತೂಕಡಿಕೆ, ಮೂರ್ಛೆ, ಹುಚ್ಚು - ಇವುಗಳು ಏರ್ಪಡುವುದು ವಾತ, ಪಿತ್ತ, ಕಫಗಳ ಆಟಗಳಿಂದ!*ತಿಂದ ತಕ್ಷಣ ಸಾಯುವಂತೆ ಮಾಡುವುದು ಮಾತ್ರ ವಿಷವಲ್ಲ, ನಮ್ಮ ದೇಹಕ್ಕೆ ಯಾವುದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲವೋ ಅದೂ ವಿಷವೇ!*ನಳ ಚಕ್ರವರ್ತಿಯು ಪಂಚಭೂತಗಳನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಅದರ ನಿರೂಪಣೆ ಹೇಗಿದೆ?*ಪ್ರಕೃತಿಗೆ ಅನುಗುಣವಾಗಿ ಸರಿಯಾಗಿ ಊಟ ಮಾಡಿದರೆ ಅಥವಾ ಕ್ರಮಬದ್ಧವಾಗಿ ಉಪವಾಸ ಮಾಡಿದರೆ ಸಾಮಾನ್ಯ ಮನುಷ್ಯರಿಗೂ ಅಗ್ನಿಯನ್ನು ಗೆಲ್ಲಲು ಸಾಧ್ಯವಿದೆ!*ನಳ ಚಕ್ರವರ್ತಿಯ ನೆನಪೇ "ಕಲಿ"ಯನ್ನು ದೂರಮಾಡುತ್ತದೆ!*ಅಗ್ನಿಯನ್ನು ಒಲಿಸಿಕೊಳ್ಳುವುದೇ ಜೀವನದ ಗುರಿ!21-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಯನ್ನು ಆಳಿದವನು - ಅನ್ನಂ ಬ್ರಹ್ಮ 24 | He who ruled Agni - Annam Brahma 24
  4. 2 days ago

    ಪಾಕ ಮಧುರ; ನಿದ್ರೆ ಮಧುರ | The Sweet Connection Between What You Eat & How You Sleep - Annam Brahma 23

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಊಟವನ್ನು ಸಿಹಿಯಿಂದ ಪ್ರಾರಂಭ ಮಾಡಬೇಕು ಏಕೆ?*ಊಟದ ಮಧ್ಯದಲ್ಲಿ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಕುಡಿಯಬೇಕು*ಆಹಾರ ಎಂಜಲಾದರೆ ಅದು ತಾಮಸವಾಗುತ್ತದೆ!*ಸ್ವೀಕರಿಸಿದ ಆಹಾರ ಧಾತುಗಳಾಗಿ ಪರಿಣಾಮವಾಗಲು ಆರು ಸಂಗತಿಗಳು ಕಾರಣ: ಊಷ್ಮ(ಅಗ್ನಿ), ವಾಯು, ಕ್ಲೇದ(ದ್ರವ), ಸ್ನೇಹ(ಜಿಡ್ಡು), ಕಾಲ ಮತ್ತು ಸಮಯೋಗ(ಸಮನ್ವಯತೆ)*ಆಹಾರ ಹೊಟ್ಟೆಯೊಳಗೆ ಹೋದಮೇಲೆ ಅದು ಮೂರು ಹಂತದಲ್ಲಿ ಜೀರ್ಣವಾಗುತ್ತದೆ*ರಾತ್ರಿ ಸೇವಿಸಿದ ಆಹಾರ ಮಧುರ ಪಾಕಾವಸ್ಥೆಯಲ್ಲಿ ಇದ್ದಾಗಲೇ ನಿದ್ದೆ ಮಾಡಬೇಕು, ಕಫದ ಕಾಲದಲ್ಲಿಯೇ ನಿದ್ದೆ ಮಾಡಿದಾಗ ಗಾಢನಿದ್ದೆ ಬರುತ್ತದೆ*ನಳ ಚಕ್ರವರ್ತಿಯು ಅಗ್ನಿಯನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಇದರ ಸಂಕ್ಷಿಪ್ತ ನಿರೂಪಣೆ ಹೇಗಿದೆ?20-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಪಾಕ ಮಧುರ; ನಿದ್ರೆ ಮಧುರ | The Sweet Connection Between What You Eat & How You Sleep - Annam Brahma 23
  5. 2 days ago

    ಹೊಟ್ಟೆಯೊಳಗೊಂದು ಅಡುಗೆಮನೆ - ಅನ್ನಂ ಬ್ರಹ್ಮ 22 | A Kitchen Inside the Belly - Annam Brahma 22

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮ ದೇಹದಲ್ಲಿ ಜಠರಾಗ್ನಿಯೇ ಎಲ್ಲಾ ಅಗ್ನಿಗಳಿಗೂ ಅಧಿಪತಿ*ಪಾಚಕಾಗ್ನಿಯಿಂದ ಆಯುಸ್ಸು ಉಳಿಯುತ್ತದೆ ಮತ್ತು ಶಕ್ತಿ ಹೆಚ್ಚುತ್ತದೆ*ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಾಣವಾಯು, ಸಮಾನವಾಯುಗಳ ಪಾತ್ರವೇನು??*ಚೆನ್ನಾಗಿ ಅಗಿದು ತಿನ್ನದಿದ್ದರೆ ಜಠರಾಗ್ನಿಯ ಮೇಲೆ ಒತ್ತಡ ಜಾಸ್ತಿಯಾಗುತ್ತದೆ*ಪಾತ್ರೆಯಲ್ಲಿ ಅಕ್ಕಿಯನ್ನು ಬೆಂಕಿಯು ಹೇಗೆ ಬೇಯಿಸಿ ಅನ್ನವನ್ನಾಗಿಸುತ್ತದೆಯೋ ಹಾಗೆಯೇ ಹೊಟ್ಟೆಯಲ್ಲಿ ಅಗ್ನಿಯು ನಾವು ತಿಂದ ಆಹಾರವನ್ನು ಜೀರ್ಣ ಮಾಡುತ್ತದೆ!*ನಾವು ಸ್ವೀಕರಿಸಿದ ಆಹಾರದಲ್ಲಿ ಸಾರವನ್ನು ಬಿಟ್ಟು ಉಳಿದ ಬೇಡದ ಪದಾರ್ಥವನ್ನು ಹೊರಗೆ ಹಾಕುವುದು ಅಪಾನ ವಾಯು*ಮಹಾಪ್ರಾಣ ಅಕ್ಷರಗಳ ಸರಿಯಾದ ಉಚ್ಚಾರಣೆಯಿಂದ ಅಗ್ನಿ ಜಾಗೃತಿ!*ಮಾತು, ಸಂಗೀತ ಯಾವ ವಾಯುವಿನಿಂದ ಸಾಧ್ಯವಾಗುತ್ತದೆ??*ಎಂಜಲಾದ ಆಹಾರ ಪದಾರ್ಥ ಸೇವನೆಗೆ ಯೋಗ್ಯವಲ್ಲ ಯಾಕೆ?*ಊಟ ಮತ್ತು ಉಸಿರಾಟಕ್ಕೆ ಅವಿನಾಭಾವ ಸಂಬಂಧವಿದೆ!19-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಹೊಟ್ಟೆಯೊಳಗೊಂದು ಅಡುಗೆಮನೆ - ಅನ್ನಂ ಬ್ರಹ್ಮ 22 | A Kitchen Inside the Belly - Annam Brahma 22
  6. 5 days ago

    ಅಗ್ನಿ ಇಲ್ಲದುದೆಲ್ಲಿ… ನಮ್ಮಲ್ಲಿ? - ಅನ್ನಂ ಬ್ರಹ್ಮ 21 | Where isn't Agni present in us? - Annam Brahma 21

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮೊಳಗಿನ ಪಂಚಾಗ್ನಿಯನ್ನು ಚೆನ್ನಾಗಿಟ್ಟುಕೊಂಡರೆ ನಮ್ಮ ಬದುಕೇ ಪಂಚಾಗ್ನಿ ತಪಸ್ಸಾಗಬಹುದು!*ನಮ್ಮ ದೇಹದಲ್ಲಿ ಎಲ್ಲೆಡೆಯೂ ಅಗ್ನಿ ಇದೆ*ಆಧುನಿಕ ವಿಜ್ಞಾನ ಮತ್ತು ಸನಾತನ ಧರ್ಮ ಶಾಸ್ತ್ರಗಳು ನಮ್ಮ ದೇಹವು ಯಾವುದರಿಂದ ಕೂಡಿದೆ ಎಂದು ಹೇಗೆ ವರ್ಣಿಸಿವೆ?? *ನಮ್ಮ ದೇಹದ ಸಪ್ತಧಾತುಗಳ ಕೆಲಸಗಳೇನು?*ದೇವಿಯ ವಿವಿಧ ರೂಪಗಳು ಮತ್ತು ನಮ್ಮ ದೇಹದ ಸಪ್ತಧಾತುಗಳ ಸಂಬಂಧವನ್ನು ಲಲಿತಾಸಹಸ್ರನಾಮದಲ್ಲಿ ನಿರೂಪಿಸಲಾಗಿದೆ*ಜ್ಯೌತಿಷದ ಪ್ರಕಾರ ಗ್ರಹಗಳಿಗೂ ಮತ್ತು ಸಪ್ತಧಾತುಗಳಿಗೂ ಏನು ಸಂಬಂಧ?*ಪಂಚಭೂತಗಳು ನಮ್ಮ ದೇಹದೊಳಗೆ ಸಪ್ತಧಾತುಗಳಾಗಿ ಪರಿವರ್ತನೆಯಾಗುವುದಕ್ಕೆ ಕಾರಣ "ಅಗ್ನಿ"*ಗಂಗೆಯಲ್ಲಿ ಅಸ್ಥಿಯನ್ನು ಏಕೆ ಹಾಕಬೇಕು? ಅದರಿಂದ ಜೀವಕ್ಕಾಗುವ ಉಪಯೋಗವೇನು??*ಧಾತುಸಾಮ್ಯವನ್ನು ಏರ್ಪಡಿಸುವುದೇ "ಚಿಕಿತ್ಸೆ"! ಧಾತುಗಳು ಒಂದಕ್ಕೊಂದು ಪೂರಕವಾಗಿಲ್ಲದಿದ್ದರೆ ಬದುಕೇ ಇಲ್ಲ!*ಉಗುರು, ಕೂದಲನ್ನು ಕತ್ತರಿಸಿದರೆ ನಮಗೆ ನೋವಾಗುವುದಿಲ್ಲ ಏಕೆ?18-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿ ಇಲ್ಲದುದೆಲ್ಲಿ… ನಮ್ಮಲ್ಲಿ? - ಅನ್ನಂ ಬ್ರಹ್ಮ 21 | Where isn't Agni present in us? - Annam Brahma 21
  7. 6 days ago

    ಅಗ್ನಿಯ ಅವತಾರಗಳು - ಅನ್ನಂ ಬ್ರಹ್ಮ 20 | The Many Forms of Agni - Annam Brahma 20

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಮ್ಮೊಳಗೆ ಅಗ್ನಿಯ ಐದು ಅವತಾರಗಳು - ಪಾಚಕ, ರಂಜಕ, ಸಾಧಕ, ಆಲೋಚಕ ಮತ್ತು ಭ್ರಾಜಕ; ಅವುಗಳ ಸ್ಥಾನಗಳು ಯಾವುವು?*ಪಾಚಕ ಅಗ್ನಿಯೇ ಬೇರೆಲ್ಲಾ ಅಗ್ನಿಗಳಿಗೆ ಶಕ್ತಿ ಕೊಡುವಂತಹದ್ದು!*ರಕ್ತವು ಕೆಂಪಾಗಿರುವುದಕ್ಕೆ ಮತ್ತು ಮನಸ್ಸಿನಲ್ಲಿ ರಾಗ, ಪ್ರೀತಿ, ಭಾವಗಳ ಉತ್ಪತ್ತಿಗೆ ರಂಜಕ ಅಗ್ನಿಯೇ ಕಾರಣ! *ಇಹ-ಪರ ಎರಡರ ಸಾಧನೆಗೂ ಸಾಧಕಾಗ್ನಿಯೇ ಕಾರಣ, ಸಾಧಕಾಗ್ನಿಯ ಪರಮ ಲಕ್ಷ್ಯವೇ ಮೋಕ್ಷದ ಸಾಧನೆ! *ಚರ್ಮದ ಮೇಲೆ ಯಾವುದೇ ಲೇಪನ ಹಾಕಿದರೆ ಅದನ್ನು ನಮ್ಮ ದೇಹ ಹೀರುವುದು*ನಮ್ಮ ಚರ್ಮದ ಕಾಂತಿ, ಸೌಂದರ್ಯ, ಛಾಯೆ, ತೇಜಸ್ಸು - ಭ್ರಾಜಕಾಗ್ನಿಯ ಕಾರಣದಿಂದ!*ಅಗ್ನಿ ಮಾತ್ರದಿಂದಲೇ ಬಯಸಿದ್ದನ್ನು ಪಡೆಯಬಹುದು;ಅಸಾಧ್ಯವಾದುದನ್ನು ಸಾಧಿಸಬಹುದು; ಹಾಗಾಗಿ ನಾವು ಅಗ್ನಿಯ ಉಪಾಸನೆಯನ್ನು ಮಾಡೋಣ, ಅಗ್ನಿಯನ್ನು ಅರಿಯುವ ಪ್ರಯತ್ನ ಮಾಡೋಣ!17-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಯ ಅವತಾರಗಳು - ಅನ್ನಂ ಬ್ರಹ್ಮ 20 | The Many Forms of Agni - Annam Brahma 20
  8. 17 Aug

    ಅಗ್ನಿಯ ಅವಸ್ಥೆಗಳು ಮತ್ತು ನಮ್ಮ ದುರವಸ್ಥೆಗಳು | The States of Agni and Our Miseries - Annam Brahma 19

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಣ ಕಡಿಮೆಯಾದರೆ ಹಾಹಾಕಾರ! ಹೆಚ್ಚಾದರೆ ಅಹಂಕಾರ! ಎರಡೂ ಸಮಸ್ಯೆಯೇ, ಹಾಗಾಗಿ ಹಣವೂ ಕೂಡ ಸಮಪ್ರಮಾಣದಲ್ಲಿರಬೇಕು;ಜೀವನದಲ್ಲಿ ಎಲ್ಲವೂ ಸಮಪ್ರಮಾಣದಲ್ಲಿರಬೇಕು*ಅಗ್ನಿಯ ನಾಲ್ಕು ಅವಸ್ಥೆಗಳು - ಮಂದ, ತೀಕ್ಷ್ಣ, ವಿಷಮ ಮತ್ತು ಸಮ*ಜೀವನದಲ್ಲಿ ಆತ್ಮಾವಲೋಕನ ಹೇಗೆ ಮುಖ್ಯವೋ ಹಾಗೆಯೇ ನಮ್ಮೊಳಗಿನ ಅಗ್ನಿಯ ಅವಲೋಕನವೂ ಕೂಡ ಮುಖ್ಯ!*ಬೆಳಿಗ್ಗೆ ಏಳುವಾಗ ರಾತ್ರಿ ಊಟವು ಪೂರ್ಣವಾಗಿ ಜೀರ್ಣವಾಗಿರಬೇಕು, ಆಗ ಕುಶಲನಾಗಿರಲು ಸಾಧ್ಯ*ರಾತ್ರಿಭೋಜನ ಪೂರ್ಣ ಜೀರ್ಣವಾಗಿರಬೇಕು ಸುಪ್ರಭಾತಕೆ ಮುನ್ನ ದೇಹ ಕುಶಲವಿರೆನಿರ್ಮಲೋದರನಾಗಿ ನವದಿನಕೆ ಮುನ್ನಡೆಯೊಹೊಸದಿನದ ಸಂಭ್ರಮಕೆ ಬೇಕೆ ಹಳೆಮುಸುರೆ? -ಶ್ರೀಕಾವ್ಯ*ಅಗ್ನಿಯು ಸಮವಾಗಿದ್ದರೆ ಮಾತ್ರ ದೇಹ, ಇಂದ್ರಿಯಗಳು, ಮನಸ್ಸು, ಆತ್ಮ ಎಲ್ಲವೂ ಪ್ರಸನ್ನವಾಗಿರುತ್ತದೆ; ಇಲ್ಲದಿದ್ದರೆ ಯಾವುದೂ ಸರಿ ಇರುವುದಿಲ್ಲ!*ಅಗ್ನಿಯ ನಾಲ್ಕು ಅವಸ್ಥೆಯ ಗುಣಗಳು;ದೇಹದ ಮೇಲೆ ಅಗ್ನಿ ಅವಸ್ಥೆಯ ಪರಿಣಾಮಗಳು, ಪರಿಹಾರಗಳು; ಯಾವುವು?*ಪಾಶ್ಚಿಮಾತ್ಯ ವೈದ್ಯ ಪದ್ಧತಿಗಳು ರೋಗ ಬಂದರೆ ಏನು ಮಾಡಬೇಕೆಂದು ಹೇಳಿದರೆ, ಆಯುರ್ವೇದವು ರೋಗ ಬಾರದಂತೆ ಹೇಗಿರಬೇಕು ಎಂದು ಹೇಳುತ್ತದೆ!*ಆರೋಗ್ಯ ಮತ್ತು ಅಧ್ಯಾತ್ಮ - ಈ ಎರಡರ ಸಾಧನೆಯು ಒಂದೇ!16-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಯ ಅವಸ್ಥೆಗಳು ಮತ್ತು ನಮ್ಮ ದುರವಸ್ಥೆಗಳು | The States of Agni and Our Miseries - Annam Brahma 19

About

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.