SriRamachandrapura Matha

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

  1. vor 3 Tagen

    ಅಗ್ನಿ ದೇವರೇ? - ಅನ್ನಂ ಬ್ರಹ್ಮ 16 | Is Agni a God? - Annam Brahma 16

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನದಲ್ಲಿ ಇಂಧನ, ಅಗ್ನಿ ಮತ್ತು ವಾಯು ಹೇಗೆ ಒಟ್ಟಿಗೆ ಸೇರಿ ಕೆಲಸ ಮಾಡುತ್ತದೆಯೋ ಹಾಗೆ ನಮ್ಮ ದೇಹವನ್ನು ವಾತ, ಪಿತ್ತ ಮತ್ತು ಕಫಗಳು ನಡೆಸುತ್ತವೆ*ದೇಹ ಬಿಸಿ ಇರುವುದು ನಮ್ಮೊಳಗೆ ಅಗ್ನಿ ಇರುವುದಕ್ಕೆ ಸಾಕ್ಷಿ! *ಮಹಾನಾರಾಯಣೋಪನಿಷತ್ತಿನ, ನಾರಾಯಣ ಸೂಕ್ತದಲ್ಲಿ ನಮ್ಮ ದೇಹದ ಅಗ್ನಿಯನ್ನು "ಸಾಕ್ಷಾತ್ ಪರಮಾತ್ಮ" ಎಂದು ನಿರೂಪಣೆ ಮಾಡಲಾಗಿದೆ*ನಾವು ಸೇವಿಸುವ ಆಹಾರವನ್ನು ಮೊದಲು ಸ್ವೀಕರಿಸುವುದು ನಮ್ಮೊಳಗಿನ ಅಗ್ನಿ*ದೇವರ ಕೋಣೆಯಲ್ಲಿ ವ್ಯವಸ್ಥೆ ಸರಿಯಿಲ್ಲದಿದ್ದರೆ ದೇವರ ಉಪಸ್ಥಿತಿ ಇಲ್ಲದಿರಬಹುದು, ಆದರೆ ಪ್ರತಿಯೊಂದು ಜೀವಿಯೊಳಗೆ ಅಗ್ನಿಯ ರೂಪದಲ್ಲಿ ದೇವರು ಖಂಡಿತವಾಗಿ ನೆಲೆಸಿದ್ದಾನೆ!*ನಮ್ಮ ದೇಹದಲ್ಲಿ ಪಿತ್ತದ ಹೊರತಾಗಿ ಬೇರೆ ಅಗ್ನಿ ಇರುವುದೇ?13-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿ ದೇವರೇ? - ಅನ್ನಂ ಬ್ರಹ್ಮ 16 | Is Agni a God? - Annam Brahma 16
  2. vor 4 Tagen

    ಏನಿದು ಒಡಲೊಳಗಿನ ಅಗ್ನಿ? - ಅನ್ನಂ ಬ್ರಹ್ಮ 15 | What is this digestive fire? - Annam Brahma 15

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ವಾಹನಕ್ಕೆ ಇಂಧನ ಹೇಗೋ, ಹಾಗೆಯೇ ದೇಹಕ್ಕೆ ಆಹಾರ*ದೇಹದಲ್ಲಿರುವ ಮನಸ್ಸು ಮತ್ತು ಅಗ್ನಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ!*ಮೊದಲು ಸರಿ-ತಪ್ಪುಗಳನ್ನು ತಿಳಿದುಕೊಂಡು ಅನಂತರ ಎಷ್ಟು ಸಾಧ್ಯವೋ, ಏನು ಸಾಧ್ಯವೋ ಅದನ್ನು ಪಾಲನೆ ಮಾಡಬೇಕು*ಆಹಾರ ವ್ಯತ್ಯಾಸವಾದರೆ ಮುಕ್ತಿಮಾರ್ಗದಿಂದ ಭ್ರಷ್ಟರಾಗುತ್ತಾರೆ*ದೇಹದಲ್ಲಿರುವ ಅಗ್ನಿಯು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ*ನಮ್ಮ ಅಸ್ತಿತ್ವಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ಜಠರಾಗ್ನಿಗೂ ಇದೆ*ನಾವು ವಾಹನಕ್ಕೆ ಇಂಧನ ತುಂಬಿಸುವಾಗ ಎಷ್ಟು ಜಾಗ್ರತೆವಹಿಸುತ್ತೇವೆಯೋ, ನಮ್ಮ ದೇಹಕ್ಕೆ ಆಹಾರವೆಂಬ ಇಂಧನವನ್ನು ಹಾಕುವಾಗ ಏಕೆ ಸ್ವಲ್ಪವೂ ಜಾಗ್ರತೆವಹಿಸುವುದಿಲ್ಲ!?*ದೇಹವೆಂಬ ವಾಹನ ಕೆಟ್ಟರೆ ಇನ್ನೊಂದು ಹೊಸತು ಸಿಗಲಾರದು!12-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಏನಿದು ಒಡಲೊಳಗಿನ ಅಗ್ನಿ? - ಅನ್ನಂ ಬ್ರಹ್ಮ 15 | What is this digestive fire? - Annam Brahma 15
  3. vor 4 Tagen

    ಲಂಘನಂ ಪರಮೌಷಧಮ್ - ಅನ್ನಂ ಬ್ರಹ್ಮ 14 | लंघनं परमौषधम् - Annam Brahma 14

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಊಟಕ್ಕಿಂತ ಮೊದಲು ಹಸಿಶುಂಠಿ ಮತ್ತು ಸೈಂಧವ ಲವಣವನ್ನು ಸ್ವೀಕರಿಸಿದರೆ ಏನೆಲ್ಲಾ ಪ್ರಯೋಜನಗಳು?!*ಬಾರ್ಲಿ - ತಿನ್ನುವಾಗ ಸ್ವಲ್ಪ ಮಧುರವಾಗಿದ್ದರೂ ಹೊಟ್ಟೆಗೆ ಹೋದಮೇಲೆ ಕಟು!*ಕನಿಷ್ಠ ಒಂದೊಳ್ಳೆಯ ಅಭ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು*ಪರಮಾತ್ಮನಲ್ಲಿ ಮೈಮರೆತು, ಹಸಿವನ್ನು ಮರೆತರೆ ಅದು ನಿಜವಾದ ಹಾಗೂ ಸಹಜವಾದ ಉಪವಾಸವಾಗುವುದು!*ಉಪವಾಸವನ್ನು ಸರಿಯಾಗಿ ಮಾಡಿದರೆ ಅದು ಬಲವೃದ್ಧಿ ಮಾಡುತ್ತದೆ*ದೇಹದ ಎಷ್ಟೋ ಏರುಪೇರುಗಳು ಊಟದಿಂದ ಸರಿಯಾಗುತ್ತವೆ; ಮತ್ತು ಕೆಲವನ್ನು ಉಪವಾಸದಿಂದ ಸರಿ ಮಾಡಿಕೊಳ್ಳಲು ಸಾಧ್ಯವಿದೆ*ಯಾರೆಲ್ಲಾ ಉಪವಾಸ ಮಾಡಬಾರದು?*ಊಟದಿಂದಲೂ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು; ಉಪವಾಸದಿಂದಲೂ ಕೂಡಾ ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳಬಹುದು*ಉಪವಾಸ ಕೆಟ್ಟರೆ ಏನೆಲ್ಲಾ ಅನಾಹುತಗಳು ಆಗಬಹುದು?*ಊಟವಾಗಲಿ, ಉಪವಾಸವಾಗಲಿ ಜ್ಞಾನ ಪೂರ್ವಕವಾಗಿ ತಿಳಿದುಕೊಂಡು ಮಾಡಬೇಕೇ ಹೊರತು ತಿಳಿಯದೇ ಮಾಡಬಾರದು11-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಲಂಘನಂ ಪರಮೌಷಧಮ್ - ಅನ್ನಂ ಬ್ರಹ್ಮ 14 | लंघनं परमौषधम् - Annam Brahma 14
  4. vor 5 Tagen

    ಅಗ್ನಿಯೊಡನೆ ಮಾತುಕಥೆ - ಅನ್ನಂ ಬ್ರಹ್ಮ 13 | Dialogue with Internal Fire - Annam Brahma 13

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ನಾವು ಮೃತರಾದ ಅನಂತರ ನಮ್ಮ ಧಾತುವಿನಲ್ಲಿ ಸೇರಿಕೊಂಡ ಪಾಪವು ನಮ್ಮೊಂದಿಗೆ ಬರುವುದೇ?; ಬರುವುದಿಲ್ಲವೇ?*ಹಸಿವಾಗದಂತೆ ಉಪವಾಸ ಹೇಗೆ ಮಾಡುವುದು?*ಜಠರಾಗ್ನಿಯನ್ನು, ಪ್ರಾಣವನ್ನು ಸರಿಯಾಗಿಟ್ಟುಕೊಂಡರೆ ಅದು ನಾವು ಹೇಳಿದಂತೆ ಕೇಳುತ್ತದೆ*ಮನಸ್ಸು ಕೊರಗಿದಾಗ ಜಠರಾಗ್ನಿಯು ಸೊರಗುತ್ತದೆ!!*ಮನಸ್ಸಿನ ಮೂಲಕವಾಗಿ ಹಸಿವನ್ನು, ಉಪವಾಸವನ್ನು ನಿಯಂತ್ರಿಸಬಹುದು*ನಿರಾಹಾರದ ಉದ್ದೇಶವೇ "ತಮಸೋ ಮಾ ಜ್ಯೋತಿರ್ಗಮಯ"!*ಪೂಜೆ ಅಥವಾ ಅನುಷ್ಠಾನದ ಮೊದಲು ಆಹಾರ ಸೇವಿಸಬಾರದು.., ಏಕೆ?*ಉಪವಾಸವೆಂದರೆ ಶರೀರ ಶೋಷಣೆಯಲ್ಲ; ಉಪವಾಸವೆಂದರೆ ದುರ್ಗುಣಗಳನ್ನು ಬಿಡಬೇಕು; ಸದ್ಗುಣಗಳ ಸಹವಾಸ ಮಾಡಬೇಕು*"Brunch" - ಮಕ್ಕಳನ್ನು ಬಿಟ್ಟು ಎಲ್ಲರೂ ಪಾಲಿಸಬೇಕಾದ ನಿಯಮ*ಉಪವಾಸವನ್ನು ಮಾರ್ಗದರ್ಶನವಿಲ್ಲದೆ ಮಾಡಕೂಡದು!10-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಯೊಡನೆ ಮಾತುಕಥೆ - ಅನ್ನಂ ಬ್ರಹ್ಮ 13 | Dialogue with Internal Fire - Annam Brahma 13
  5. vor 5 Tagen

    ಉಪವಾಸವೆಂಬ ಉತ್ಸವ - ಅನ್ನಂ ಬ್ರಹ್ಮ 12 | Fasting is a Festival - Annam Brahma 12

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ದೇವರ ನೈವೇದ್ಯಕ್ಕೆ ಸಮರ್ಪಿಸುವ ಆಹಾರದಲ್ಲಿ "ಸಾತ್ವಿಕತೆ" ಮುಖ್ಯ *ಊಟ ಮಾಡದೇ ಇರುವುದು, ಹಸಿವನ್ನು ಕಟ್ಟುವುದು ಉಪವಾಸವಲ್ಲ; ನ್ಯಾಯವಾದ "ಉಪವಾಸ" ಎಂದರೆ ಹಸಿವೇ ಆಗಬಾರದು*ವಾಲ್ಮೀಕಿ ಮಹರ್ಷಿಗಳು, ವಿಶ್ವಾಮಿತ್ರರು ಹಾಗೂ ರಮಣ ಮಹರ್ಷಿಗಳು, ಹಿರಣ್ಯಕಶಿಪು ಎಂತಹ ಉಪವಾಸವನ್ನು ಮಾಡಿದರು!? *ಉಪವಾಸದ ನೇರ ಫಲವೇನೆಂದರೆ 'ಅಗ್ನಿಪ್ರಜ್ವಲನ'; ತನ್ಮೂಲಕ ಸರ್ವದೋಷಗಳ ನಾಶ*ಏಕಾದಶಿಯಂದು ಉಪವಾಸ ಮಾಡುವುದೇಕೆ?*ಏಕಾದಶಿಯಂದು ಹರಿನಾಮ ಸ್ಮರಣೆಯಲ್ಲಿ ಮುಳುಗಬೇಕು*ಉಪವಾಸ ಮಾಡುವ ಸಮಯದಲ್ಲಿ ಊಟಮಾಡಿದರೆ ಮಾತ್ರ ವ್ರತ ಭಂಗವಲ್ಲ; ಹಸಿವೆಯಾದರೂ ವ್ರತ ಭಂಗ09-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಉಪವಾಸವೆಂಬ ಉತ್ಸವ - ಅನ್ನಂ ಬ್ರಹ್ಮ 12 | Fasting is a Festival - Annam Brahma 12
  6. 9. Aug.

    ಭೋಜನವು ತಪಸ್ಸಾಗಬಹುದು - ಅನ್ನಂ ಬ್ರಹ್ಮ 11 | Turn Daily Meals into Tapas! - Annam Brahma 11

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವು ಇಂದ್ರಿಯಗಳು ಹಾಗೂ ಅಂತಃಕರಣದ ತೃಪ್ತಿಗೆ ಕಾರಣವಾಗಬೇಕು*ಊಟಮಾಡಿ ಉದ್ಧಾರವಾಗುವುದು ಹೇಗೆ?!; ಎಂಬುದನ್ನು ನಮ್ಮ ಭಾರತೀಯ ಸಂಸ್ಕೃತಿ ತಿಳಿಸುತ್ತದೆ*ಪಾಪವೇ ಎಲ್ಲಾ ಸಮಸ್ಯೆಗಳಿಗೂ ಮೂಲ*"ತಪಸ್ಸು" ಪಾಪ ಪರಿಹಾರದ ರಾಜ ಮಾರ್ಗ*ಕ್ರಮಬದ್ಧವಲ್ಲದ ಆಹಾರ ಸೇವನೆಯು ಕೂಡಾ ಪಾಪಕ್ಕೆ ಕಾರಣವಾಗಬಹುದು!!*ನಾವು ಸೇವಿಸುವ ಆಹಾರವು ಕಾಲಕ್ಕೆ; ಜೀರ್ಣಕ್ಕೆ; ಪ್ರಕೃತಿಗೆ ಹಿತವಾ?, ಎಂಬುದನ್ನು ತಿಳಿದುಕೊಳ್ಳಬೇಕು*ನಮ್ಮೊಳಗಿರುವ ಜಠರಾಗ್ನಿ ಪ್ರಜ್ವಲಿಸಲು ಅನ್ನ-ಪಾನಗಳೇ ಇಂಧನ; ಇದರಿಂದ ಶರೀರದಲ್ಲಿ ವ್ಯಾಪಿಸಿರುವ ದೋಷ-ರೋಗ-ಪಾಪಗಳು ನಾಶವಾಗುತ್ತದೆ*ಜಠರವೈಶ್ವಾನರನು ಪ್ರಜ್ವಲಿತನಾದಾಗಹುಲ್ಲುಮೆದೆಗಳ ಸುಡುವ ಕಾಡ್ಗಿಚ್ಚಿನಂತೆ ದೇಹಗತ ದೋಷಗಳ, ಜೀವಗತ ಪಾಪಗಳದಹಿಸುವನು ಲೇಶವೀ ಶೇಷವಿರದಂತೆಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು ಸಾಗುವಳು ಪರಮಪದದೆಡೆಗೆ ಕುಂಡಲಿನಿ-ಶ್ರೀಕಾವ್ಯ08-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಭೋಜನವು ತಪಸ್ಸಾಗಬಹುದು - ಅನ್ನಂ ಬ್ರಹ್ಮ 11 | Turn Daily Meals into Tapas! - Annam Brahma 11
  7. 8. Aug.

    ಭೋಜನವೊಂದು ಯಜ್ಞ - ಅನ್ನಂ ಬ್ರಹ್ಮ 10 | Every meal is a sacred offering - Annam Brahma 10

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಅಡುಗೆ ಮನೆಯಲ್ಲಿ ಮಾಡುವುದು ಕೇವಲ ಸಿದ್ಧತೆ ಅಷ್ಟೇ; ಹೊಟ್ಟೆಯೊಳಗೆ ನಿಜವಾದ ಪಾಕವಾಗುತ್ತದೆ*ಕುಲಾಂತರಿ ಗೋಧಿಯಿಂದ ಆಪತ್ತು; ಗೋಧಿ ಮೂಲ ಸ್ವರೂಪವನ್ನು ಕಳೆದುಕೊಂಡಿದೆ*ಶರೀರವೇ ಯಾಗಶಾಲೆ; ಜಠರಾಗ್ನಿಯೇ ಯಜ್ಞದ ಅಗ್ನಿ; ನಾವೇನು ಊಟ ಮಾಡುತ್ತೇವೆಯೋ ಅದುವೇ ಹವಿಸ್ಸು; ಒಟ್ಟಾರೆಯಾಗಿ "ಭೋಜನವೇ ಯಜ್ಞ"!*ಹಗಲೊಮ್ಮೆ, ಸಂಜೆಯೊಮ್ಮೆ ಮಾತ್ರ ಊಟ ಮಾಡಬೇಕು; ಇದು ಅಗ್ನಿಹೋತ್ರಕ್ಕೆ ಸಮಾನವಾಗಿರುವಂತಹದ್ದು! *ಚರಕ ಸಂಹಿತೆಯ ಪ್ರಕಾರ ಸರಿಯಾಗಿ ಮಾಡಿದ ಊಟಕ್ಕೆ ಅಗ್ನಿಹೋತ್ರದ ಫಲ!*ಶುದ್ಧವಾದ ಭೋಜನಕ್ಕೆ ವೇದೋಪನಿಷತ್ತುಗಳು ಯಾವೆಲ್ಲಾ ಫಲಗಳನ್ನು ಹೇಳಿವೆ?*ಯಾರು ಊಟವನ್ನು ವಿಧಿಬದ್ಧವಾಗಿ, ಕಾಲ ಮತ್ತು ಪ್ರಮಾಣ ಬದ್ಧವಾಗಿ ಮಾಡುತ್ತಾನೋ ಅವನ ಪಾಪಗಳು ಕಳೆದುಹೋಗುತ್ತದೆ*ಗೃಹಸ್ಥನಾಗಲಿ, ಬ್ರಹ್ಮಚಾರಿಯಾಗಲಿ ಊಟ ಮಾಡದೇ ಇದ್ದರೆ ಪಾಪ ಬರುತ್ತದೆ!07-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಭೋಜನವೊಂದು ಯಜ್ಞ - ಅನ್ನಂ ಬ್ರಹ್ಮ 10 | Every meal is a sacred offering - Annam Brahma 10
  8. 8. Aug.

    ಆಹಾರ~ಅದ್ವೈತ - ಅನ್ನಂ ಬ್ರಹ್ಮ 9 | Food as Advaita Sadhana - Annam Brahma 9

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಭೋಜನವೆಂದರೆ ಅದ್ವೈತ ಸಾಧನೆ*ಜೀವನದ ಅದ್ವೈತ ಸಾಧನೆ 'ಜೀವ-ದೇವರ ಸೇರುವಿಕೆಯಾದರೆ'; ಭೋಜನದಲ್ಲಿ 'ಜೀವ-ಜೀವರ ಸೇರುವಿಕೆ'*ನಾವು ಉಣ್ಣುವ ಊಟದಲ್ಲಿ ಯಾವುದು ನಮ್ಮೊಳಗೆ ಅದ್ವೈತವಾಗಲಿಲ್ಲವೋ, ಅದೇ ನಮಗೆ ಶತ್ರು-ರೋಗ-ಮರಣ!*ಮೊದಲು ತಿಂದಿದ್ದು ಪೂರ್ಣವಾಗಿ ಜೀರ್ಣವಾಗದೆ ಮತ್ತೆ ತಿಂದರೆ ಎಲ್ಲಾ ದೋಷಗಳೂ ತುಂಬಾ ವೇಗವಾಗಿ ಪ್ರಕೋಪಗೊಳ್ಳುತ್ತವೆ*ಜೀವವು ಜೀವವನ್ನೇ ತಿನ್ನುವುದಾದರೆ ಭೋಜನವು ಹಿಂಸೆಯೇ??*"ಅನ್ನಂ ಬ್ರಹ್ಮ"; ಸರಿಯಾಗಿ ಊಟ ಮಾಡಿದರೆ ಜೀವ-ದೇವಾದ್ವೈತವಾಗಬಹುದು*ಒಂದು ಒಳ್ಳೆಯ ಕೆಲಸವಾಗಬೇಕಾದರೆ "ತ್ಯಾಗ" ಅನಿವಾರ್ಯ*ಆಹಾರವೆಂಬುದು ದೇಹಯಂತ್ರಕ್ಕೆ ಇಂಧನ ಪೂರೈಕೆ06-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಆಹಾರ~ಅದ್ವೈತ - ಅನ್ನಂ ಬ್ರಹ್ಮ 9 | Food as Advaita Sadhana - Annam Brahma 9

Info

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.