ವಚನ ಪರಿಚಯ |Vachana Parichaya

Raj Ramsagar

ಶ್ರೀ ಗುರು ಬಸವ ಲಿಂಗಾಯ ನಮಃ ನನ್ನ ಎಲ್ಲ ಆತ್ಮೀಯರಿಗೆ "ಶರಣು ಶರಣಾರ್ಥಿ" ೧೨ನೇ ಶತಮಾನದ (ಬಸವಪೂರ್ವ , ಬಸವವೋತ್ತರ ) ಶಿವ ಶರಣರುಗಳ ಮಾತುಗಳು , ಸಿದ್ಧಾಂತಗಳು , ಜೀವನ ಅನುಭವಗಳು ವಚನಗಳ ರೂಪದಲ್ಲಿ ಹೊರಬಂದವು .ಆ ಅಧ್ಭುತ ವಚನಗಳ ಭಾವವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಡಿದ್ದೆ ಆದಲ್ಲಿ ನಮ್ಮ ಜೀವನ ಅಚ್ಚುಕಟ್ಟಾದ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಮತ್ತು ಈ ವಾಹಿನಿಯ ಉದ್ದೇಶ ಆ ವಚನಗಳ ಭಾವವನ್ನ ಅಥವಾ ಅದರ ಸಾರವನ್ನ ನಿಮಗೆ ಸಾಧ್ಯವಾದಷ್ಟು ಅರ್ಥಮಾಡಿಸುವುದು ಮತ್ತು ಈ ಮುಖೇನ ಆ ಜೀವನದ ಮೌಲ್ಯಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ.ದಯಮಾಡಿ ನಮ್ಮ ಈ ವಾಹಿನಿಗೆ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹವನ್ನ ನೀಡಬೇಕೆಂದು ವಿನಂತಿ . ಇಂತಿ ರಾಜ್ ರಾಮ್ ಸಾಗರ್ M:9986084270

About

ಶ್ರೀ ಗುರು ಬಸವ ಲಿಂಗಾಯ ನಮಃ ನನ್ನ ಎಲ್ಲ ಆತ್ಮೀಯರಿಗೆ "ಶರಣು ಶರಣಾರ್ಥಿ" ೧೨ನೇ ಶತಮಾನದ (ಬಸವಪೂರ್ವ , ಬಸವವೋತ್ತರ ) ಶಿವ ಶರಣರುಗಳ ಮಾತುಗಳು , ಸಿದ್ಧಾಂತಗಳು , ಜೀವನ ಅನುಭವಗಳು ವಚನಗಳ ರೂಪದಲ್ಲಿ ಹೊರಬಂದವು .ಆ ಅಧ್ಭುತ ವಚನಗಳ ಭಾವವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಡಿದ್ದೆ ಆದಲ್ಲಿ ನಮ್ಮ ಜೀವನ ಅಚ್ಚುಕಟ್ಟಾದ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಮತ್ತು ಈ ವಾಹಿನಿಯ ಉದ್ದೇಶ ಆ ವಚನಗಳ ಭಾವವನ್ನ ಅಥವಾ ಅದರ ಸಾರವನ್ನ ನಿಮಗೆ ಸಾಧ್ಯವಾದಷ್ಟು ಅರ್ಥಮಾಡಿಸುವುದು ಮತ್ತು ಈ ಮುಖೇನ ಆ ಜೀವನದ ಮೌಲ್ಯಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ.ದಯಮಾಡಿ ನಮ್ಮ ಈ ವಾಹಿನಿಗೆ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹವನ್ನ ನೀಡಬೇಕೆಂದು ವಿನಂತಿ . ಇಂತಿ ರಾಜ್ ರಾಮ್ ಸಾಗರ್ M:9986084270