
ಪಂಚಾನನ Panchanana
Vinyas Badiger
ಸಮಾನ ಮನಸ್ಕ ವಿಶ್ವಕರ್ಮ (ಪಾಂಚಾಳ) ಸಮುದಾಯದ ಬಂಧು ಮಿತ್ರರು ಸೇರಿಕೊಂಡು ‘ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ’ಯು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಸಾರಥ್ಯದಲ್ಲಿ ಜನ್ಮತಳೆದ ವೇದಿಕೆ. ಸಾಕಷ್ಟು ಒತ್ತಡದ ಕೆಲಸದ ನಡಯವೆಯೂ ಒಂದಷ್ಟು ಸಹೃದಯಿ ಜನರೊಂದಿಗೆ ಬೆರೆತು, ಬದುಕಿನ ಏರುಳಿತದ ಸಣ್ಣ ವಿಷಯಗಳ ಭೂತ ವರ್ತಮಾನ ಮತ್ತು ಭವಿಷ್ಯದ ಬದುಕಿನ ಆಗು ಹೋಗುಗಳ ಜೊತೆಗೆ ತೀರಾ ಗಹನ ಗಂಭಿರವಾದ ಸಮಾಜಮುಖಿ ಚಿಂತನೆ ನಡೆಯುತ್ತದೆ ಸಮಾವೇಶ, ಸಂವಾದ ಮತ್ತು ಸಂಘಟನೆ ಎಂಬ ಮೂರು ಸೂತ್ರಗಳಡಿಯಲ್ಲಿ ಒಂದಷ್ಟು ಅನುಭಾವದ ಅಭಿವ್ಯಕ್ತತೆಗೆ ಈ ವೇದಿಕೆ ಎಲ್ಲರಿಗೂ ಅವಕಾಶ ಕಲ್ಪಿಸಿದೆ.
About
ಸಮಾನ ಮನಸ್ಕ ವಿಶ್ವಕರ್ಮ (ಪಾಂಚಾಳ) ಸಮುದಾಯದ ಬಂಧು ಮಿತ್ರರು ಸೇರಿಕೊಂಡು ‘ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ’ಯು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಸಾರಥ್ಯದಲ್ಲಿ ಜನ್ಮತಳೆದ ವೇದಿಕೆ.
ಸಾಕಷ್ಟು ಒತ್ತಡದ ಕೆಲಸದ ನಡಯವೆಯೂ ಒಂದಷ್ಟು ಸಹೃದಯಿ ಜನರೊಂದಿಗೆ ಬೆರೆತು, ಬದುಕಿನ ಏರುಳಿತದ ಸಣ್ಣ ವಿಷಯಗಳ ಭೂತ ವರ್ತಮಾನ ಮತ್ತು ಭವಿಷ್ಯದ ಬದುಕಿನ ಆಗು ಹೋಗುಗಳ ಜೊತೆಗೆ ತೀರಾ ಗಹನ ಗಂಭಿರವಾದ ಸಮಾಜಮುಖಿ ಚಿಂತನೆ ನಡೆಯುತ್ತದೆ
ಸಮಾವೇಶ, ಸಂವಾದ ಮತ್ತು ಸಂಘಟನೆ ಎಂಬ ಮೂರು ಸೂತ್ರಗಳಡಿಯಲ್ಲಿ ಒಂದಷ್ಟು ಅನುಭಾವದ ಅಭಿವ್ಯಕ್ತತೆಗೆ ಈ ವೇದಿಕೆ ಎಲ್ಲರಿಗೂ ಅವಕಾಶ ಕಲ್ಪಿಸಿದೆ.
Information
- CreatorVinyas Badiger
- Years Active2K
- Episodes34
- RatingClean
- Copyright© Vinyas Badiger
- Show Website