ಪಂಚಾನನ Panchanana

Vinyas Badiger

ಸಮಾನ ಮನಸ್ಕ ವಿಶ್ವಕರ್ಮ (ಪಾಂಚಾಳ) ಸಮುದಾಯದ ಬಂಧು ಮಿತ್ರರು ಸೇರಿಕೊಂಡು ‘ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ’ಯು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಸಾರಥ್ಯದಲ್ಲಿ ಜನ್ಮತಳೆದ ವೇದಿಕೆ. ಸಾಕಷ್ಟು ಒತ್ತಡದ ಕೆಲಸದ ನಡಯವೆಯೂ ಒಂದಷ್ಟು ಸಹೃದಯಿ ಜನರೊಂದಿಗೆ ಬೆರೆತು, ಬದುಕಿನ ಏರುಳಿತದ ಸಣ್ಣ ವಿಷಯಗಳ ಭೂತ ವರ್ತಮಾನ ಮತ್ತು ಭವಿಷ್ಯದ ಬದುಕಿನ ಆಗು ಹೋಗುಗಳ ಜೊತೆಗೆ ತೀರಾ ಗಹನ ಗಂಭಿರವಾದ ಸಮಾಜಮುಖಿ ಚಿಂತನೆ ನಡೆಯುತ್ತದೆ ಸಮಾವೇಶ, ಸಂವಾದ ಮತ್ತು ಸಂಘಟನೆ ಎಂಬ ಮೂರು ಸೂತ್ರಗಳಡಿಯಲ್ಲಿ ಒಂದಷ್ಟು ಅನುಭಾವದ ಅಭಿವ್ಯಕ್ತತೆಗೆ ಈ ವೇದಿಕೆ ಎಲ್ಲರಿಗೂ ಅವಕಾಶ ಕಲ್ಪಿಸಿದೆ.

  1. ಮಹಾಮನು-100

    10/29/2021

    ಮಹಾಮನು-100

    ಶ್ರೀ ಜೀವಣ್ಣ ಮಸಳಿ ಅವರು ಬರೆದ ಮಹಾಮನು ಕಾದಂಬರಿಯನ್ನು ಡಾ. ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಓದುವವರು ಶ್ರೀ ಬಸವರಾಜ ಬಡಿಗೇರ ಬೋರಗಿ. ಪಾಡ್‌ಕಾಸ್ಟ್ ನಿರ್ವಹಣೆ: ಕುಮಾರ ವಿನ್ಯಾಸ ಬಡಿಗೇರ. ತಾಂತ್ರಿಕ ನೆರವು: ಈಶ್ವರ ಬಡಿಗೇರ _________________________ ಮಹನೀಯರೇ.... "ಮಹಾಮನು" ಕಾದಂಬರಿ ವಾಚನ ಸರಣಿ ಕಾರ್ಯಕ್ರಮ  ದಿನಾಂಕ. 09–10–2020 ಶುಕ್ರವಾರ ಮೊದಲ ಸಂಚಿಕೆ ಪ್ರಸಾರಗೊಡು 29–10–2021ರಂದು 100ನೇ ಸಂಚಿಕೆಯೊಂದಿಗೆ ಸಂಪನ್ನಗೊಂಡಿತು. ನನ್ನ ಬದುಕಿನ ಏಳು ಬೀಳುಗಳ ಜೊತೆಗೆ ಅದನ್ನು ಹಾಗೇ ಕರೆದು ತಂದಿದ್ದೇನೆ.  ಈ ಒಂದು ಕಾರ್ಯ ನಾನು ಬಯಸದಿದ್ದರೂ ನನಗೆ ಜನಪ್ರಿಯತೆಯ ಜೊತೆಗೆ ಮನೋ ಪಕ್ವತೆಯನ್ನೂ ತಂದುಕೊಟ್ಟಿತು. ಈ ಸೇವೆಯು ಕಾದಂಬರಿಯ ಕರ್ತೃ ಕವಿಶ್ರೇಷ್ಟ ಜೀವಣ್ಣ ಮಸಳಿ, ಡಾ.ವೀರೇಶ ಬಡಿಗೇರ ಗುರೂಜಿಯವರು ಹಾಗೂ ನೀವೆಲ್ಲರೂ (ವೇದಿಕೆಯ ಮಹನೀಯರು) ನನಗೆ ನೀಡಿದ ಮಹಾಪ್ರಸಾದವೆಂದೇ ಸ್ವೀಕರಿಸಿದ್ದೇನೆ... ನನ್ನನ್ನು ಸದಾ ಹರಸಿ-ಹಾರೈಸಿದ (ಹಾರೈಸುತ್ತಲಿರುವ) ಪೂಜ್ಯ ಗುರು-ಮಹನೀಯ ವೃಂದಕ್ಕೂ ಅಭಿವಂದಿಸುವೆ.... ಮತ್ತೆ ಇನ್ನೊಂದು ಮಹತ್ವದ ಮಹಾಸೇವೆಯೊಂದಿಗೆ ಅತೀ ಶೀಘ್ರದಲ್ಲೇ ನಿಮ್ಮೊಂದಿಗಿರುತ್ತೇನೆ... ಹೃತ್ಪ್ರಣಾಮಗಳೊಂದಿಗೆ. ನಿಮ್ಮವ ಬಸವರಾಜ ಬಡಿಗೇರ ಬೋರಗಿ.

    9 min

About

ಸಮಾನ ಮನಸ್ಕ ವಿಶ್ವಕರ್ಮ (ಪಾಂಚಾಳ) ಸಮುದಾಯದ ಬಂಧು ಮಿತ್ರರು ಸೇರಿಕೊಂಡು ‘ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಹಗಾರರ ಮತ್ತು ಸಂಶೋಧಕರ ವೇದಿಕೆ’ಯು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಸಾರಥ್ಯದಲ್ಲಿ ಜನ್ಮತಳೆದ ವೇದಿಕೆ. ಸಾಕಷ್ಟು ಒತ್ತಡದ ಕೆಲಸದ ನಡಯವೆಯೂ ಒಂದಷ್ಟು ಸಹೃದಯಿ ಜನರೊಂದಿಗೆ ಬೆರೆತು, ಬದುಕಿನ ಏರುಳಿತದ ಸಣ್ಣ ವಿಷಯಗಳ ಭೂತ ವರ್ತಮಾನ ಮತ್ತು ಭವಿಷ್ಯದ ಬದುಕಿನ ಆಗು ಹೋಗುಗಳ ಜೊತೆಗೆ ತೀರಾ ಗಹನ ಗಂಭಿರವಾದ ಸಮಾಜಮುಖಿ ಚಿಂತನೆ ನಡೆಯುತ್ತದೆ ಸಮಾವೇಶ, ಸಂವಾದ ಮತ್ತು ಸಂಘಟನೆ ಎಂಬ ಮೂರು ಸೂತ್ರಗಳಡಿಯಲ್ಲಿ ಒಂದಷ್ಟು ಅನುಭಾವದ ಅಭಿವ್ಯಕ್ತತೆಗೆ ಈ ವೇದಿಕೆ ಎಲ್ಲರಿಗೂ ಅವಕಾಶ ಕಲ್ಪಿಸಿದೆ.