SriRamachandrapura Matha

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

  1. 1d ago

    ಅನ್ನದ ಪರಿಚಯ - ಅನ್ನಂ ಬ್ರಹ್ಮ 31 | Introduction to rice - Annam Brahma 31

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಲ್ಲಾ ಜೀವಗಳಿಗೂ ಅನ್ನವೆಂದರೆ ಆನಂದ, ಅದರ ನೆನಪೇ ಸಂತೋಷ ಕೊಡುವಂಥದ್ದು!*'ಅನ್ನ', ಸೇವಿಸಿದ ಕೂಡಲೇ ದೇಹಕ್ಕೆ ಬಲ ಕೊಡಲು ಶುರುಮಾಡುತ್ತದೆ!*ಆಹಾರವೇ ನಮ್ಮ ಶರೀರವನ್ನು ಧರಿಸಿದೆ*ಬುದ್ಧಿ, ಆಯಸ್ಸು, ಚರ್ಮದ ಬಣ್ಣ, ಓಜಸ್ಸು, ತೇಜಸ್ಸು, ಸತ್ತ್ವ, ಉತ್ಸಾಹ, ಶೋಭೆ - ಇದೆಲ್ಲವನ್ನೂ ಅನ್ನವು ವರ್ಧಿಸುತ್ತದೆ!*ಓಜಸ್ಸನ್ನು ದೇಹದಲ್ಲಿಯೇ ಇರುವ ಒಂದು ಬಗೆಯ ಅಮೃತವೆಂದು ಏಕೆ ಕರೆಯುತ್ತಾರೆ!?*ಓಜಸ್ಸು ಇದ್ದರೆ ನಾವು, ಇಲ್ಲದಿದ್ದರೆ ಸಾವು!*ತುಪ್ಪದ ಬಣ್ಣದ, ಜೇನಿನ ಸವಿಯ, ಅರಳಿನ ಪರಿಮಳದ ಅನುಪಮ ದ್ರವ್ಯ "ಓಜಸ್ಸು"!*ಓಜಸ್ಸು ಕ್ಷೀಣಿಸಿದರೆ ಭಯ, ದೌರ್ಬಲ್ಯ, ಸತತ ಚಿಂತೆ, ತೇಜಸ್ಸು ಹಾನಿ, ಶರೀರ ಒಣಗಿ ಕ್ಷೀಣಿಸಿ, ಕೊನೆಗೆ ಮರಣ!28-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅನ್ನದ ಪರಿಚಯ - ಅನ್ನಂ ಬ್ರಹ್ಮ 31 | Introduction to rice - Annam Brahma 31
  2. 1d ago

    ಅಗ್ನಿಸಂವಾದ - ಅನ್ನಂ ಬ್ರಹ್ಮ 30 | Conversations with Agni - Annam Brahma

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮೂಲಾಗ್ನಿ - ಎಲ್ಲಾ ಅಗ್ನಿಗಳ ಮೂಲ, ಅದು ಅಗೋಚರ!*"ತುಪ್ಪ" ಅಗ್ನಿಯನ್ನು ಉದ್ದೀಪನ ಮಾಡಿ, ಪಿತ್ತವನ್ನು ಶಮನ ಮಾಡುತ್ತದೆ*ನಮ್ಮ 'ಚಿತ್ತ' ಎಷ್ಟು ಆಳಕ್ಕೆ ಇಳಿಯುವುದೋ ಅಷ್ಟು ನಾವು ದೇವತೆಗಳಿಗೆ ಹತ್ತಿರ ಆಗುತ್ತಾ ಹೋಗುತ್ತೇವೆ*ಸಾಧನೆಯಲ್ಲಿ ಧ್ಯಾನ ಮಾರ್ಗಕ್ಕೆ ಇಳಿದಾಗ ಆಹಾರ ಕಡಿಮೆ ಸಾಕಾಗುವುದು*ಸರಿಯಾದ ಸಂಕಲ್ಪ ಮಾಡಿ, ಮನಸ್ಸುನ್ನು ಹಿಡಿತಕ್ಕೆ ಪಡೆದವನಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ*ಹಸಿವು ಗೊತ್ತಾಗದವನಿಗೆ "ಊಟ" ಅರ್ಥವಾಗುವುದಿಲ್ಲ!*ಆಹಾರ ಮೊಟ್ಟ ಮೊದಲು ದರ್ಶನ ಮಾತ್ರದಿಂದಲೇ ಸಂತೋಷ ಕೊಡುತ್ತದೆ*ಅನ್ನ ಎಂದರೆ ಆನಂದ!*ಅನ್ನದಲ್ಲಿ ದೇವರ ಲಕ್ಷಣಗಳು ಕಾಣುತ್ತವೆ, ಹಾಗಾಗಿ "ಅನ್ನಂ ಬ್ರಹ್ಮ!"27-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಸಂವಾದ - ಅನ್ನಂ ಬ್ರಹ್ಮ 30 | Conversations with Agni - Annam Brahma
  3. 1d ago

    ಉಸಿರಾಟದ ಸುತ್ತಮುತ್ತ - ಅನ್ನಂ ಬ್ರಹ್ಮ 29 | Around the Breath - Annam Brahma 29

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ತರಕಾರಿಗಳನ್ನು ಬೇಯಿಸಿಯೇ ತಿನ್ನಬೇಕೇ?;ಹೆಸರುಬೇಳೆ, ಹೆಸರುಕಾಳು ಕೊಸಂಬರಿ ಏಕೆ ಉತ್ತಮ?*ಉಸಿರಾಟದಲ್ಲಿ ಮೂರು ವಿಧ - ಚಂದ್ರನಾಡಿ, ಸೂರ್ಯನಾಡಿ ಹಾಗೂ ಸುಶುಮ್ನಾನಾಡಿ ಉಸಿರಾಟ!*ಜ್ಯೌತಿಷ ಹಾಗೂ ಸ್ವರಶಾಸ್ತ್ರದಲ್ಲಿ ಉಸಿರಾಟದ ಬಗ್ಗೆ ಏನು ಹೇಳಿದ್ದಾರೆ?*ಉಸಿರು ಬಿಡುವುದು ಮತ್ತು ತೆಗೆದುಕೊಳ್ಳುವುದು ಯಾವ ರೀತಿ ಆಗಬೇಕು?*ಉಸಿರಾಟದ ಮೂಲ ರೂಪವೇ "ಓಂ"!*ಉಸಿರಾಟ ಪ್ರಕ್ರಿಯೆ ಸರಿಯಾಗಿ ಆದರೆ ಜೀವನದಲ್ಲಿ ಆನಂದ, ಸಮಾಧಾನ, ರೋಗಗಳಿಂದ ಮುಕ್ತಿ ಹಾಗೂ ಪಾಪಗಳನ್ನೂ ದೂರ ಮಾಡಲು ಸಾಧ್ಯ*ಅಂತಃಕರಣದಿಂದಲೇ ಸಾಧನೆ; ಅಂತಃಕರಣಕ್ಕೆ ಹತ್ತಿರದ ಉಪಕರಣವೇ "ಶ್ವಾಸ"!26-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಉಸಿರಾಟದ ಸುತ್ತಮುತ್ತ - ಅನ್ನಂ ಬ್ರಹ್ಮ 29 | Around the Breath - Annam Brahma 29
  4. 1d ago

    ಉಸಿರಾಟವೆಂಬ ಊಟ - ಅನ್ನಂ ಬ್ರಹ್ಮ 28 | Breath as Food - Annam Brahma 28

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಮಕ್ಕಳ ಎಂಜಲನ್ನು ತಂದೆತಾಯಂದಿರು ಮತ್ತು ತಂದೆತಾಯಂದಿರ ಎಂಜಲನ್ನು ಮಕ್ಕಳು ಸೇವಿಸಬಾರದು!*ಕಲಿಯುಗದಲ್ಲಿ ಅನರ್ಥಗಳನ್ನು ತಡೆಯಲು ಪರಮಾತ್ಮನು ಅವತಾರ ತಾಳುತ್ತಾನೆಯೇ?*ಉಸಿರನ್ನು ಆಹಾರವೆಂದು ಪರಿಗಣಿಸಬಹುದೇ?*ಉಸಿರಾಟವು ಜಠರಾಗ್ನಿಯನ್ನು ಉದ್ದೀಪನಗೊಳಿಸುತ್ತದೆ!*ಕೋಪ, ಭಯ, ಆತಂಕವಾದಾಗ ತಕ್ಷಣಕ್ಕೆ ಏನು ಮಾಡಬೇಕು??*ಮನಸ್ಸು ಶಾಂತವಾಗಿದ್ದಾಗ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ!*ಆಯಸ್ಸು, ಮೈಬಣ್ಣ, ಬಲ, ಆರೋಗ್ಯ, ಉತ್ಸಾಹ, ಬೆಳವಣಿಗೆ, ಓಜಸ್ಸು, ತೇಜಸ್ಸು - ಎಲ್ಲವೂ ಜಠರಾಗ್ನಿಯ ಮೇಲೆ ಅವಲಂಬಿಸಿದೆ!*ಪ್ರಾಣವಾಯುವಿಗೆ ಸತತ ಊರ್ಧ್ವಗತಿ ಏಕೆ!?*ಒಬ್ಬ ಮನುಷ್ಯನು ಪ್ರತಿದಿನ ಸರಾಸರಿ 21,600 ಬಾರಿ ಉಸಿರಾಟ ಮಾಡುತ್ತಾನೆ!*ಪ್ರಾಣ ದೀರ್ಘವಾಗಿ ಅಪಾನ ಹ್ರಸ್ವವಾಗಬೇಕು!;ಉಸಿರು ತೆಗೆದುಕೊಳ್ಳುವಾಗ ಕಡಿಮೆಯಿರಬೇಕು, ಬಿಡುವ ಉಸಿರು ದೀರ್ಘವಾಗಿರಬೇಕು!25-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಉಸಿರಾಟವೆಂಬ ಊಟ - ಅನ್ನಂ ಬ್ರಹ್ಮ 28 | Breath as Food - Annam Brahma 28
  5. 5d ago

    ಅಮೃತಪಾನದ ಸುತ್ತಮುತ್ತ - ಅನ್ನಂ ಬ್ರಹ್ಮ 27 | Around the consumption of Amrita (nectar) - Annam Brahma 27

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*"ಉಸಿರು" ~ ಜೀವನದ ಪ್ರತಿನಿಧಿ; ಉಸಿರಾಟ ಸರಿಯಾದರೆ ಜೀವನವೇ ಸರಿಯಾಗುತ್ತದೆ*ನಿದ್ರೆ, ರೋಗ, ಹಸಿವು ಇವುಗಳನ್ನು ಜಯಿಸಬಹುದೇ?!;ಸಾವಿರಾರು ಕಾಲ ಬದುಕುಲು ಸಾಧ್ಯವೇ?*ಯೋಗ ಎಂದರೆ ಸಂಯಮ*"ತುಪ್ಪ" ಸರ್ವಶ್ರೇಷ್ಠ ಆಹಾರ*"ಪ್ರಾಣಾಯಾಮ" ಮಾಡಲು ಹೆಣ್ಣು ಮಕ್ಕಳಿಗೆ ಹೇಳಿಕೊಡುವುದಿಲ್ಲ, ಏಕೆ?*ಯೋಗಾಭ್ಯಾಸ ಮಾಡುವವನಿಗೆ ಹೆಜ್ಜೆ ಹೆಜ್ಜೆಗೂ ಗುರುವಿನ ಆಶೀರ್ವಾದ ~ ಮಾರ್ಗದರ್ಶನ ಬೇಕು*ತೀಕ್ಷ್ಣಾಗ್ನಿ ದೀರ್ಘಕಾಲ ಮುಂದುವರೆದರೆ ಅನಾರೋಗ್ಯ ಉಂಟಾಗುತ್ತದೆ*ಅಮೃತದ ಮಳೆ ನಮ್ಮೊಳಗೆ ಉಂಟಾಗುವುದು ಯಾವಾಗ?*ಸೂತ್ರದೊಳಗೊಳಪಟ್ಟ ಬದುಕ ನೀ ನಡೆಸುತಿರೆ ಹರಡಿ ಮೈಯೊಳು ಬಿಸಿಯ ಜ್ವಲಿಸೆ ಕಾಯಾಗ್ನಿ ಕೋಟಿ ಜನ್ಮದ ಗಾಢನಿದ್ದೆಯನು ತೊರೆದೆದ್ದು ಸಾಗುವಳು ಪರಮಪದದೆಡೆಗೆ ಕುಂಡಲಿನಿ-ಶ್ರೀಕಾವ್ಯ*ಪ್ರಾಣಾಪಾನಗಳ ಐಕ್ಯ ಎಂದರೇನು?! *ಅಮೃತಪಾನ ಮಾಡಿ ನಾವೂ ಅಮೃತರಾಗಬಹುದು; ಅದು ಜೀವನದ ಪರಮ, ಚರಮ ಲಕ್ಷ್ಯ24-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಮೃತಪಾನದ ಸುತ್ತಮುತ್ತ - ಅನ್ನಂ ಬ್ರಹ್ಮ 27 | Around the consumption of Amrita (nectar) - Annam Brahma 27
  6. 6d ago

    ಅಮೃತವೇ ಆಹಾರವಾದಾಗ - ಅನ್ನಂ ಬ್ರಹ್ಮ 26 | When Amrita (nectar) itself becomes food - Annam Brahma 26

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹಸಿವೆಂಬುದು ಒಂದು ಸಣ್ಣ ಅಭಿವ್ಯಕ್ತಿ ಅದರ ಹಿಂದೆ ಮಹಾಶಕ್ತಿ ಇದೆ, ಅದೇ "ಅಗ್ನಿ"*ಚರಾಚರ ಸೃಷ್ಟಿಯಲ್ಲಿ ಅತ್ಯಂತ ರುಚಿಕರವಾದ ಪದಾರ್ಥವೇ "ಅಮೃತ"*ತಮ್ಮೊಳಗೇ ಅಮೃತ ಪಾನವನ್ನು ಮಾಡುವವರು "ಯೋಗಿಗಳು"*ನಮ್ಮ ದೇಹದಲ್ಲಿ ಸೂರ್ಯ ಮಂಡಲ ಹಾಗೂ ಚಂದ್ರ ಮಂಡಲ ಎರಡೂ ಇದೆ, ಅವುಗಳ ಸ್ಥಾನ ಯಾವುದು?*ಸಾವು, ಮುಪ್ಪು, ರೋಗ, ವಿಷಬಾಧೆ, ಹಸಿವು, ಬಾಯಾರಿಕೆ ಉಂಟಾಗಲು ಕಾರಣವೇನು? ಇವುಗಳನ್ನು ಗೆಲ್ಲಲು ಸಾಧ್ಯವೇ?!*ನಮ್ಮೊಳಗೆ ಕ್ಷಣ ಕ್ಷಣಕ್ಕೂ ಸುಟ್ಟು ಹೋಗುತ್ತಿರುವ ಅಮೃತದ್ರವವನ್ನು ಉಳಿಸಿಕೊಂಡರೆ ಅಮರರಾಗಬಹುದು ಎಂದು ಯೋಗಶಾಸ್ತ್ರ ತಿಳಿಸಿದೆ*ಕಠಿಣ ಸಾಧನೆಯಿಂದ ಮೂಲಾಗ್ನಿ ಭುಗಿಲೆದ್ದುವ್ಯಾಪಿಸಿರೆ ವಿಸ್ತರಿಸಿ ತನುವಿನೊಳು ಬಿಸಿಯತಾಲುಮೂಲದೊಳಿರುವ ಚಂದ್ರಮಂಡಲ ಕರಗಿಸುಧೆಯಾಗಿ ಸುರಿವಾಗ ಸವಿದವನು ಧನ್ಯ-ಶ್ರೀಕಾವ್ಯ23-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಮೃತವೇ ಆಹಾರವಾದಾಗ - ಅನ್ನಂ ಬ್ರಹ್ಮ 26 | When Amrita (nectar) itself becomes food - Annam Brahma 26
  7. 6d ago

    ಅಗ್ನಿಯನ್ನು ಆಳಿದವಳು - ಅನ್ನಂ ಬ್ರಹ್ಮ 25 | She who ruled Agni - Annam Brahma 25

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಎಂಜಲಾದ ಆಹಾರ ಪದಾರ್ಥ ಸೇವನೆಗೆ ಯೋಗ್ಯವಲ್ಲ ಎಂಬ ನಿಯಮ ದಂಪತಿಗಳಿಗೂ ಅನ್ವಯಿಸುತ್ತದೆಯೇ?!*ದೇಹದಲ್ಲಿ "ಆತ್ಮ" ರಾಜ; ಮನಸ್ಸು, ಪ್ರಾಣ, ಇಂದ್ರಿಯಗಳು ಆತ್ಮದ ಅಧೀನದಲ್ಲಿ ಇರುವಂತಹದ್ದು*ಸೀತೆ ಅಗ್ನಿಯನ್ನು ಆಳಿದವಳು! ರಾಮಾಯಣದಲ್ಲಿ ಇದರ ನಿರೂಪಣೆ ಹೇಗಿದೆ?*ಅಡುಗೆ ಮಾಡುವಾಗ, ಬಡಿಸುವಾಗ ಸೌಟನ್ನು ಪ್ರದಕ್ಷಿಣೆ ಗತಿಯಲ್ಲಿ ತಿರುಗಿಸಬೇಕು, ಏಕೆ?;*ಸೀತೆಗೆ ಅಗ್ನಿ ಶುದ್ಧಿ ಹಾಗೂ ಅಗ್ನಿ ಸಿದ್ಧಿ ಇತ್ತು!ಅಗ್ನಿ ಸಾಧನೆ ಕೇವಲ ಪುರುಷರಿಗೆ ಮಾತ್ರವಲ್ಲ ಸ್ತ್ರೀಯರಿಗೂ ಸಾಧ್ಯ!*ಜ್ವರ ಬಂದಾಗ ಅಥವಾ ಚಿಂತೆ, ದುಃಖವಾದಾಗ ಹಸಿವಾಗುವುದಿಲ್ಲ ಏಕೆ?!*ಸರಿಯಾಗಿ ಊಟಮಾಡುವುದು ಹಾಗೂ ಸಕ್ರಮ ಉಪವಾಸದಿಂದ ಅಗ್ನಿಯನ್ನು ಒಲಿಸಬಹುದು *ಗುರುವೇ ಅಗ್ನಿ ~ ಅಗ್ನಿಯೇ ಗುರು!*ಅಗ್ನಿ ಪರಿಚರ್ಯೆಯನ್ನು ಒಳಗಿನಿಂದ ಹಾಗೂ ಹೊರಗಿನಿಂದ ಸರಿಯಾಗಿ ಮಾಡಬೇಕು22-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಯನ್ನು ಆಳಿದವಳು - ಅನ್ನಂ ಬ್ರಹ್ಮ 25 | She who ruled Agni - Annam Brahma 25
  8. 6d ago

    ಅಗ್ನಿಯನ್ನು ಆಳಿದವನು - ಅನ್ನಂ ಬ್ರಹ್ಮ 24 | He who ruled Agni - Annam Brahma 24

    ಅನ್ನಬ್ರಹ್ಮ ಚಾತುರ್ಮಾಸ್ಯ|| ಅನ್ನಂ ಬ್ರಹ್ಮೇತಿ ವ್ಯಜಾನಾತ್ ||ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಚಾತುರ್ಮಾಸ್ಯ ಪರ್ವಕಾಲದಲ್ಲಿ ಇಹಕ್ಕೂ ಪರಕ್ಕೂ ಪರಮ ಸಾಧನವಾದ ಆಹಾರದ ಕುರಿತು ಜ್ಞಾನೋದ್ದೀಪನಗೊಳಿಸಲು ಅನುಗ್ರಹಿಸುತ್ತಿರುವ ಪ್ರವಚನ ಮಾಲಿಕೆ ~ "ಅನ್ನಂ ಬ್ರಹ್ಮ"ಪ್ರವಚನ ಬಿಂದುಗಳು:*ಹೆಚ್ಚಾದ ಅನ್ನವನ್ನು ಎಲೆಯಲ್ಲಿ ಬಿಟ್ಟರೆ ವ್ಯರ್ಥ, ಸೇವಿಸಿದರೆ ಅನರ್ಥ! ಇದಕ್ಕೆ ಪರಿಹಾರವೇನು?*ನಿದ್ದೆ, ತೂಕಡಿಕೆ, ಮೂರ್ಛೆ, ಹುಚ್ಚು - ಇವುಗಳು ಏರ್ಪಡುವುದು ವಾತ, ಪಿತ್ತ, ಕಫಗಳ ಆಟಗಳಿಂದ!*ತಿಂದ ತಕ್ಷಣ ಸಾಯುವಂತೆ ಮಾಡುವುದು ಮಾತ್ರ ವಿಷವಲ್ಲ, ನಮ್ಮ ದೇಹಕ್ಕೆ ಯಾವುದನ್ನು ಜೀರ್ಣಿಸಿಕೊಳ್ಳಲಾಗುವುದಿಲ್ಲವೋ ಅದೂ ವಿಷವೇ!*ನಳ ಚಕ್ರವರ್ತಿಯು ಪಂಚಭೂತಗಳನ್ನು ಗೆದ್ದಿದ್ದನು! ನಳ ದಮಯಂತಿಯ ಕಥೆಯಲ್ಲಿ ಅದರ ನಿರೂಪಣೆ ಹೇಗಿದೆ?*ಪ್ರಕೃತಿಗೆ ಅನುಗುಣವಾಗಿ ಸರಿಯಾಗಿ ಊಟ ಮಾಡಿದರೆ ಅಥವಾ ಕ್ರಮಬದ್ಧವಾಗಿ ಉಪವಾಸ ಮಾಡಿದರೆ ಸಾಮಾನ್ಯ ಮನುಷ್ಯರಿಗೂ ಅಗ್ನಿಯನ್ನು ಗೆಲ್ಲಲು ಸಾಧ್ಯವಿದೆ!*ನಳ ಚಕ್ರವರ್ತಿಯ ನೆನಪೇ "ಕಲಿ"ಯನ್ನು ದೂರಮಾಡುತ್ತದೆ!*ಅಗ್ನಿಯನ್ನು ಒಲಿಸಿಕೊಳ್ಳುವುದೇ ಜೀವನದ ಗುರಿ!21-08-2026ಅಶೋಕೆ, ಗೋಕರ್ಣAnnabrahma Chaturmasya|| Annam Brahmeti Vyajānāt ||During the holy season of Chaturmasya, Paramapujya Srimajjagadguru Shankaracharya SriSri Raghaveshwara Bharathi Mahaswamiji is graciously blessing devotees with the discourse series "Annam Brahma" inspiring a deeper understanding of food as the supreme means for both worldly and spiritual well-being.

    ಅಗ್ನಿಯನ್ನು ಆಳಿದವನು - ಅನ್ನಂ ಬ್ರಹ್ಮ 24 | He who ruled Agni - Annam Brahma 24

About

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.